ಪ್ರೀತಿಂುÀು ಆಳ ಹೆಚ್ಚಿದ್ದಷ್ಟೂ ಕಳೆದುಕೊಂಡಾಗ ಅದರ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ನಿಜವಾದ ಸಂಬಂಧಗಳಲ್ಲಿನ ಪ್ರೀತಿ ಕಳೆದುಕೊಂಡಾಗ ಆಗುವ ದುಃಖಕ್ಕೂ ಕಾಲ್ಪನಿಕ ಸಂಬಂಧವನ್ನು ಕಳೆದುಕೊಂಡಾಗ ಆಗುವ ದುಃಖಕ್ಕೂ ಅಪಾರ ಅಂತರವಿದೆ.
ಪ್ರೀತಿ ಎನ್ನುವುದು ಹೃದಂುÀುದಾಳದಿಂದ ಹುಟ್ಟುವ ಭಾವನೆಂುÀುಾಗಿದ್ದು ಈ ಜಗತ್ತನ್ನು ಬೆಸೆದಿರುವ ಕೊಂಡಿಂುÀುಾಗಿದೆ. ಪ್ರತಿ ವ್ಯಕ್ತಿಂುÀೂ ತನ್ನ ಆತ್ಮೀಂುÀುರನ್ನು, ತನ್ನ ಆಪ್ತ ವಸ್ತುಗಳನ್ನು, ಕೆಲಸವನ್ನು, ತನ್ನ ಕರ್ತವ್ಯವನ್ನು ಪ್ರೀತಿಸುತ್ತಾನೆ, ಪ್ರೀತಿಸಬೇಕು ಸಹಾ. ಂುÀುಾವುದೋ ಕಾರಣದಿಂದ ನಾವು ಅಪಾರವಾಗಿ ಪ್ರೀತಿಸುವ ವ್ಯಕ್ತಿ ಅಥವಾ ವಸ್ತು ವಿಮುಖಗೊಂಡರೆ ಈ ಪ್ರೀತಿಂುÀುನ್ನು ಕಳೆದುಕೊಳ್ಳಬೇಕಾಗುತ್ತದೆ.
ಕಳೆದುಕೊಂಡ ಈ ಭಾವನೆ ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಂುÀೂ ಕುಗ್ಗಿಸಿಬಿಡುತ್ತದೆ. ಪ್ರೀತಿಂುÀು ಆಳ ಹೆಚ್ಚಿದ್ದಷ್ಟೂ ಕಳೆದುಕೊಂಡಾಗ ಅದರ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ನಿಜವಾದ ಸಂಬಂಧÀಗಳಲ್ಲಿನ ಪ್ರೀತಿ ಕಳೆದುಕೊಂಡಾಗ ಆಗುವ ದುಃಖಕ್ಕೂ ಕಾಲ್ಪನಿಕ ಸಂಬಂಧವನ್ನು ಕಳೆದುಕೊಂಡಾಗ ಆಗುವ ದುಃಖಕ್ಕೂ ಅಪಾರ ಅಂತರವಿದೆ.
ಕೆಲವೊಮ್ಮೆ ಎದುರಿನ ವ್ಯಕ್ತಿಂುÀು ಬಗ್ಗೆ ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಏಕಮುಖವಾಗಿ ಪ್ರೀತಿಸುವವರು ಎದುರಿನ ವ್ಯಕ್ತಿ ತಮ್ಮನ್ನು ಪ್ರೀತಿಸುತ್ತಿಲ್ಲವೆಂದು ಗೊತ್ತಾದ ಬಳಿಕ ಹೃದಂುÀು ಒಡೆದು ಹೋದಂತೆ ಆಡುತ್ತಾರೆ. ಈ ಸಮಂುÀುದಲ್ಲಿ ಹಿರಿಂುÀುರ ಮತ್ತು ಆಪ್ತರ ಸಾಂತ್ವನದ ಕೆಲವು ಮಾತುಗಳು ಅವರನ್ನು ಪುನಃ ಸಾಮಾನ್ಯವಾಗಿಸಲು ನೆರವಾಗುತ್ತವೆ.
ಆದರೆ ನಿಜವಾದ, ಎರಡೂ ಕಡೆಯಿಂದ ಸಮಾನವಾದ ಪ್ರೀತಿ ಇರುವ ವ್ಯಕ್ತಿಗಳ ನಡುವಣ ಪ್ರೀತಿ ಕೊನೆಂುÀುಾದರೆ ಮಾತ್ರ ಇದು ಕೇವಲ ಹೃದಂುÀುವನ್ನು ಮಾತ್ರವಲ್ಲ, ದೇಹವನ್ನೂ ಭÀಗ್ನಗೊಳಿಸುತ್ತದೆ. ಈ ಬಗ್ಗೆ ನಡೆಸಿದ ಸಂಶೋಧÀನೆಗಳ ಮೂಲಕ ಭÀಗ್ನಹೃದಯಿಗಳ ಮೆದುಳು ತಮ್ಮ ಹಿಂದಿನ ಕ್ಷಣಗಳನ್ನು ನೆನೆದು ಕೊಂಡು ದುಃಖಿಸುವ ಮೂಲಕ ಹೆಚ್ಚಿನ ರಕ್ತಪ್ರವಾಹವನ್ನು ತನ್ನೆಡೆಗೆ ಸೆಳೆಂುÀುುತ್ತದೆ.
ಪರಿಣಾಮವಾಗಿ ಇತರ ಅಂಗಗಳ ಕ್ಷಮತೆ ಕಡಿಮೆಂುÀುಾಗಿ ಕೆಲವಾರು ನೋವು ಮತ್ತು ತೊಂದರೆಗಳು ಎದುರಾಗುತ್ತವೆ ಎಂದು ಕಂಡುಕೊಳ್ಳಲಾಗಿದೆ. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೋಡೋಣ: ಭÀಗ್ನಹೃದಯಿಗಳಿಗೆ ಮುಖ್ಯವಾಗಿ ಕಾಡುವ ತೊಂದರೆ ಎಂದರೆ ಇಡಿಂುÀು ಮೈಂುÀುಲ್ಲಿ ನೋವು. ದುಃಖದ ಭರದಲ್ಲಿ ಇವರು ಇದನ್ನು ಹೆಚ್ಚಾಗಿ ಗಮನಿಸಿರುವುದಿಲ್ಲ. ಆದರೆ ನಿತ್ಯದ ಎಲ್ಲಾ ಚಟುವಟಿಕೆಗಳನ್ನು ಇವರು ಕನಿಷ್ಠಗೊಳಿಸಿಬಿಡುತ್ತಾರೆ.
ಂುÀುಾವುದೇ ಕೆಲಸಕ್ಕೆ ಮುಂದಾಗದೇ, ಅನಿವಾಂುÀರ್ುವಲ್ಲದ ಕೆಲಸವನ್ನು ಬಿಟ್ಟು ಬೇರಾವುದನ್ನೂ ಸ್ವೀಕರಿಸದೇ ಒಂದು ಬಗೆಂುÀುಲ್ಲಿ ಜಡವ್ಯಕ್ತಿಗಳಾಗಿ ಮಾರ್ಪಾಡು ಹೊಂದುತ್ತಾರೆ. ಖಿನ್ನತೆ ಈ ತೊಂದರೆಗೆ ಪ್ರಮುಖ ಕಾರಣವಾಗಿದೆ. ಜಗತ್ತೇ ಶೂನ್ಯವಾದಂತೆ, ಜೀವನದ ಭರವಸೆಂುೆುೕ ಕಳೆದುಕೊಂಡಂತೆ ಅನ್ನಿಸುತ್ತದೆ. ಖಿನ್ನತೆಗೆ ಒಳಗಾದ ದೇಹದ ಹೆಚ್ಚಿನ ಶಾರೀರಿಕ ಅಗತ್ಯತೆಗಳು ಕನಿಷ್ಟಕ್ಕಿಳಿಂುÀುುವ ಕಾರಣ ದೇಹಕ್ಕೆ ಹೆಚ್ಚಿನ ಆಹಾರದ ಅಗತ್ಯತೆ ಕಂಡುಬರದೇ ಹಸಿವಿನ ಸೂಚನೆಗಳನ್ನು ಮೆದುಳು ನೀಡುವುದನ್ನು ಕಡಿಮೆಮಾಡುತ್ತದೆ.
ಇದರಿಂದಾಗಿ ಊಟ ಮಾಡುವ ಬಂುÀುಕೆಂುೆುೕ ಇಲ್ಲವಾಗಿ ಊಟವನ್ನೇ ಬಿಟ್ಟುಬಿಡುತ್ತಾರೆ. ಆದರೆ ಮಾನಸಿಕವಾಗಿ ದೃಡವಾಗಿರುವ ಆತ್ಮಸ್ಥೈಂುÀರ್ುವುಳ್ಳ ವ್ಯಕ್ತಿಗಳು ಮಾತ್ರ ಎದೆಗುಂದದೇ ನಿತ್ಯಜೀವನಕ್ಕೆ ಶೀಘ್ರವಾಗಿ ಹಿಂದಿರುಗುತ್ತಾರೆ.
ಖಿನ್ನತೆಗೆ ಒಳಗಾಗಿರುವ ಸಮಂುÀುದಲ್ಲಿ ಮೆದುಳು ಈ ಪ್ರೀತಿಗೂ ಹಿಂದಿನ ಕ್ಷಣಗಳನ್ನೇ ಮೆಲುಕು ಹಾಕುತ್ತಾ ಈ ದುಃಖವನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಈ ಸಮಂುÀುದಲ್ಲಿ ಆಪ್ತರೊಂದಿಗೆ, ಸ್ನೇಹಿತರೊಂದಿಗೆ ಸಮಂುÀು ಕಳೆಂುÀುಬೇಕು ಎಂದು ತಜ್ಞರು ಸಲಹೆ ಮಾಡುತ್ತಾರೆ. ಇದರಿಂದ ಹೃದಂುÀುದ ಬಡಿತ ಸಾಮಾನ್ಯಗತಿಗೆ ಇಳಿಂುÀುುತ್ತದೆ.
ಕೆಲವರಲ್ಲಿ ದುಃಖದ ಕಾರಣ ನಿದ್ದೆ ಹಾರಿಹೋಗುತ್ತದೆ. ವಿಶೇಷವಾಗಿ ಪ್ರೀತಿಂುÀು ಸಂಬಂಧ ಕಳೆದುಕೊಂಡ ಬಳಿಕ ನಿದ್ದೆ ಕಡಿಮೆಂುÀುಾಗಿರುವುದನ್ನು ಗಮನಿಸಲಾಗಿದೆ. ಈ ಸಮಂುÀುದಲ್ಲಿ ಹಿಂದಿನ ದಿನಗಳಲ್ಲಿ ಜೋಡಿಂುÀುಾಗಿ ಕಳೆದಿದ್ದ ದಿನಗಳೇ ಸತತವಾಗಿ ಕಾಡುತ್ತವೆ.
ಇನ್ನೂ ಕೆಲವರು ಹಾಸಿಗೆ ಹಿಡಿಂುÀುುತ್ತಾರೆ. ದುಃಖದ ಕಾರಣ ಹೆಚ್ಚಿನ ರಕ್ತಪ್ರವಾಹವನ್ನು ಮೆದುಳು ಕಬಳಿಸಿಬಿಡುವ ಕಾರಣ ಮತ್ತು ಹಸಿವೇ ಇಲ್ಲದ ಕಾರಣ ದೇಹ ಅಪಾರವಾಗಿ ಸೊರಗಿ ಕೆಲವು ಮುಖ್ಯ ಅಂಗಗಳ ಕಾಂುÀರ್ುಕ್ಷಮತೆ ಪರಿಣಾಮವಾಗಿ ಕೆಲವಾರು ಕಾಯಿಲೆಗಳು ಆವರಿಸುತ್ತವೆ.
ಎಲ್ಲಿಂುÀುವರೆಗೆ ಮೆದುಳು ಈ ದುಃಖದ ಗುಂಗಿನಿಂದ ಹೊರಬರುವುದಿಲ್ಲವೋ, ಅಲ್ಲಿಂುÀುವರೆಗೆ ಈ ಸೊರಗಿದ ಅಂಗಗಳು ಮೊದಲಿನಂತಾಗಲು ಸಾಧÀ್ಯವಿಲ್ಲ. ಇದೇ ಕಾರಣಕ್ಕೆ ವೈದ್ಯರು ಮಾನಸಿಕ ರೋಗಕ್ಕೆ ಮದ್ದಿಲ್ಲ, ರೋಗಿಂುÀುನ್ನು ಮಾನಸಿಕವಾಗಿ ಬಲಪಡಿಸಲು ಂುÀುತ್ನಿಸಿ ಎಂದೇ ಸಲಹೆ ನೀಡುತ್ತಾರೆ.
ಅತಿರೇಕಕ್ಕೆ ಹೋದಾಗ ಭಗ್ನಹೃದಯಿಗಳ ಮೆದುಳಿನಲ್ಲಿ ವಿಪರೀತವಾದ ಂುೋಚನೆಗಳು ಹುಟ್ಟುತ್ತವೆ. ಪರಿಣಾಮವಾಗಿ ಆತ್ಮಹತ್ಯೆ, ಮನೆಯಿಂದ ಓಡಿ ಹೋಗುವುದು, ತಮ್ಮ ಭÀಗ್ನಹೃದಂುÀುಕ್ಕೆ ಕಾರಣರಾದವರ ಹತ್ಯೆ, ಎಲ್ಲವನ್ನೂ ಸುಟ್ಟು ಬಿಡುತ್ತೇನೆ ಎಂಬ ಆಕ್ರೋಶ ಮೊದಲಾದ ಆವೇಶಗಳು ಎದುರಾಗಬಹುದು.
ಈ ಸಮಂುÀುದಲ್ಲಿ ಸರಿಂುÀುಾದ ಸಲಹೆ, ಸಾಂತ್ವಾನಗಳಿಲ್ಲದೇ ಹೋದರೆ ಮಾತ್ರ ಈ ಂುೋಚನೆಗಳು ಕಾಂುÀರ್ುರೂಪಕ್ಕೆ ಬರುವ ಅಪಾಂುÀುವೂ ಇದೆ. ಆದ್ದರಿಂದ ಂುÀುಾವುದೇ ವ್ಯಕ್ತಿ, ವಿಷಂುÀು, ಅಭಿರುಚಿಂುÀು ಬಗ್ಗೆ ವಿಪರೀತ ಎನ್ನಿಸುವಷ್ಟು ಪ್ರೀತಿ ಬೆಳೆಸಿಕೊಳ್ಳದೇ ಆತ್ಮೀಂುÀುವೆನಿಸುವಷ್ಟು ಪ್ರೀತಿ ಇದ್ದರೆ ಸಾಕು. ಅಲ್ಲದೇ ನಿಮ್ಮ ಹೃದಂುÀುವನ್ನು ನಿಮ್ಮನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಮನಸ್ಸನ್ನು ಬೆಸೆಂುÀುುವ ವ್ಯಕ್ತಿಗಳಿಗೆ ನೀಡುವುದೇ ಜಾಣತನ.
ಮಾತು ಕೊಟ್ಟವರು.. ಕೈಕೊಟ್ಟಾಗ, ಜೀವನವೇ ಮುಗಿದು ಹೋಗಲ್ಲ
loading...
loading...