Archive | ಸಂಕೇಶ್ವರ RSS feed for this section

ನಿಡಸೋಸಿಯ ಎಸ್ಜೆಡಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಸಂಕೇಶ್ವರ 24: ಇಲ್ಲಿಗೆ ಸಮೀಪದ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೀಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ಜರುಗಿದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿ 18, ಪ್ರಥಮ 143, ದ್ವಿತೀಯ 46, ತೃತೀಯ ಶ್ರೇಣಿಯಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೇ ಅಶ್ವಿನಿ ಎಸ್. ಮಗದುಮ್ಮ ಹಾಗೂ ಅಕ್ಷತಾ ಎಂ. ಚೌಗಲಾ 93.92 ರಷ್ಟು ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ, ಅನುರಾಧಾ ರಾ. ಠಬ್ಬನ್ನವರ 93.68 ರಷ್ಟು [...]

Leave a comment Continue Reading →

ಸಂಕೇಶ್ವರ ಬಸ್ ನಿಲ್ದಾಣದ ಅರಾಜಕತೆ

ಸಂಕೇಶ್ವರ, 23- ಬಸ್ ನಿಲ್ದಾಣದ ರಸ್ತೆಯ ಕೆಲಸಕ್ಕಾಗಿ 40 ಲಕ್ಷ ಮಾತ್ರ ಉತ್ತಮ ದರ್ಜೆ ರಸ್ತೆ ಕೆಲಸಕ್ಕೆ ಈ ಹಣವನ್ನು ಮಂಜೂರಿ ಮಾಡಲಾಗಿದೆ ಏಂದು ವಿಭಾಗಿಯ ನಿಯಂತ್ರಣಾಧಿಕಾರಿಗಳು ಚಿಕ್ಕೌಡಿ ಇವರು ಪತ್ರಕರ್ತರಿಗೆ ದೋರ ಧ್ವನಿಯಲ್ಲಿ ಸಂಚಾರಿ ಫೋನ ಮೂಖಾಂತರ ವರದಿಯನ್ನು ನೀಡುತ್ತಾರೆ. ಸದರಿ ಬೆಳಗಾವಿ ಜಿಲ್ಲೆ ಹಿಕ್ಕೇರಿ ತಾಲುಕಿನ ಸಂಕೇಶ್ವರ ಘಟಕಕ್ಕೆ ಪ್ರಮುಖ ಹಾಗೂ ಪ್ರಚಲಿತ ಸ್ಥಳಗಳಾದ ಮುಂಬಯಿ,ಬೆಂಗಳೂರ,ಕೋಲ್ಪಾಪುರ,ಧಾರವಾಡ,ಸಾಂಗ್ಲಿ, ಮುಂತಾದ ಪ್ರಮುಖ ಬಸ್ಸ ನಿಲ್ದಾಣಗಳಿಂದ ಸದರಿ ಸಂಕೇಶ್ವರ ನಿಲ್ದಾಣಕ್ಕೆ ಸರಕಾರಿ ಬಸ್ಸುಗಳು ಬರುತ್ತವೆ. ಆದರೆ ಸಂಕೇಶ್ವರ ಘಡಕದ [...]

Leave a comment Continue Reading →

ಹಣಬರ ಸಮುದಾಯ ಶಿಕ್ಷಣದೆಡೆ ಮುಖ ಮಾಡಲಿ

ಸಂಕೇಶ್ವರ 22: ಮಕ್ಕಳಿಗೆ ಒಳ್ಳೆಯ ವಿದ್ಯೆ ಹಾಗೂ ಆದರ್ಶ ನೀಡುವದರ ಜೊತೆಗೆ ಸಮಾಜ ಕ್ಕೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಹಣಬರ ಸಮಾಜದ ನಾಗರಿಕರು ಮಾಡಬೇಕಾಗಿದೆ ಎಂದು ನಿಡಸೋಸಿಯ ಶ್ರೀ ಶಿವಲೀಂಗೇಶ್ವರ ಮಹಾಸ್ವಾಮಿ ಗಳು ಇಂದಿಲ್ಲಿ ಕರೆ ನೀಡಿದರು. ನಗರದ ನೇಸರಿ ಗಾರ್ಡನಲ್ಲಿ ಹಿಂದು ಹಣಬರ (ಕೃಷ್ಣ ಗೌಳಿ) ಸಮಾಜದ ವಧು ವರರ ಹಾಗೂ ಪಾಲಕರ ಪರಿಚಯ ಸಮ್ಮೇಳನದ ಸಾನಿದ್ಯವನ್ನು ವಹಿಸಿ ಮಾತನಾಡಿದ ಅವರು ಸಮಾಜದ ಭಾಂದವರು ಸರಕಾರದ ಭರವಸೆಗಳಿಗೆ ಓಳಗಾಗದೆ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ [...]

Leave a comment Continue Reading →

ಟ್ರಕ್-ಕ್ವಾಲಿಸ್ ರಸ್ತೆ ಅಪಘಾತ ಇಬ್ಬರ ದುರ್ಮರಣ

ಸಂಕೇಶ್ವರ 21: ಪೂನಾ-ಬೆಂಗಳೂರು ರಾಷ್ಟ್ತ್ರೀಯ ಹೆದ್ದಾರಿ 4ರ ಮೇಲೆ ಇಲ್ಲಿಗೆ ಸಮೀಪದ ಕಣಗಲಾ ಗ್ರಾಮದ ಹತ್ತಿರ ನಿಂತಿದ್ದ ಲಾರಿಗೆ ಕೊಲ್ಹಾಪೂರ ಕಡೆಯಿಂದ ಬಂದ ಕ್ವಾಲಿಸ್ ಜೀಪ ಡಿಕ್ಕಿ ಹೊಡೆದ ಪರಿಣಾಮ ಅಪ್ಪ-ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರವಿವಾರ ಸಾಯಂಕಾಲ ಜರುಗಿದೆ. ಈ ಘಟನೆಯಲ್ಲಿ ಸಲಮಾನ ಮುಸಾ ಶೇಖ(ಅಪ್ಪ)(30) ಅಬ್ಬಾಸ ಸಲ್ಮಾನ್ ಶೇಖ(3) (ಮಗ) ಈ ಇಬ್ಬರು ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. ಇನ್ನೂಳಿದಂತೆ ಪ್ರಕರಣದಲ್ಲಿ 4 ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಜನಕವಾಗಿದೆ ಎಂದು ಮೂಲಗಳು ತಿಳಿಸಿದ್ದು, ಎಲ್ಲರನ್ನೂ ಖಾಸಗಿ [...]

Leave a comment Continue Reading →

ರಾಜಕೀಯ ಪ್ರೇರಿತ ಆರೋಪ ಸತ್ಯಕೆ ದೂರ ಕಬ್ಬಿನ ತೂಕದಲ್ಲಿ ವ್ಯತ್ಯಾಸ ತನಿಖೆಗೆ ಸಿದ್ಧ: ಶಿವನಾಯಿಕ

ಸಂಕೇಶ್ವರ ಂ4: ಯಮಕನಮರಡಿ ವಿಧಾನಸಭಾ ಮತಕ್ಷೇತ್ರದಲ್ಲಿ ರಾಜಕೀಯ ದುರುದ್ದೇಶದಿಂದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ವಿರುದ್ಧ ಕಬ್ಬಿನ ತೂಕದಲ್ಲಿ ಮೋಸ ಎಂಬ ಕರಪತ್ರ ಹಂಚಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದು ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಹಿರಾಶುಗರ ಚೇಅರಮನ್ ಶಿವನಾಯಿಕ ನಾಯಿಕ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಅವರು ಸ್ಥಳೀಯ ಪತ್ರಕರ್ತರಿಗೆ ಈ ವಿಷಯ ತಿಳಿಸಿ ಮಾತನಾಡುತ್ತಾ, ಇಂತಹ ಶುದ್ಧ ಸುಳ್ಳು ಸಂಗತಿಗಳನ್ನು ತಮ್ಮ ಕಾರಖಾನೆಗೆ ಕಬ್ಬು ಪೂರೈಕೆಯಾಗದ ಸಂದರ್ಭ ಹಾಗೂ ತಮ್ಮ ರಾಜಕೀಯ [...]

Leave a comment Continue Reading →

ಉಮೇಶ ಕತ್ತಿ ಪರ ಪ್ರಚಾರ

ಯಮಕನಮರಡಿ 3: ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದಲ್ಲಿ ರೈತ ಸಂಘ ಮತ್ತು ವಾಲ್ಮೀಕಿ ಸಂಘದ ಸದಸ್ಯರು ಮನೆ ಮನೆಗೆ ಸಂಚರಿಸಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಸತೀಶ ಜಾರಕಿಹೊಳಿ ಪರ ಪ್ರಚಾರ ಮಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಈರಣ್ಣಾ ಕುಡಚಿ, ಶಂಕರ ಕುಡಚಿ, ಮಹಾದೇವ ಪಟೋಳಿ, ರಾಜು ಅಮ್ಮಣಗಿ, ಮೀರಾಸಾಬ ನದಾಫ, ರೈತ ಸಂಘದ ಮಹಾಂತೇಶ ಪಟೋಳಿ, ಕೆಂಪಣ್ಣಾ ಖತಗಲ್ಲಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment Continue Reading →

ಕೃಷಿ, ನೀರಾವರಿ ಯೋಜನೆಗೆ ಆದ್ಯತೆ: ಸಚಿವ ಕತ್ತಿ

ಬಿಜೆಪಿ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಸಂಕೇಶ್ವರ3: ಹುಕ್ಕೇರಿ ತಾಲೂಕಿನಲ್ಲಿರುವ ಸಂಪೂರ್ಣ ಕೃಷಿ ಜಮೀನನ್ನು ನೀರಾವರಿ ವ್ಯಾಪ್ತಿಗೊಳಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದು ಆ ಯೋಜನೆ ಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುತ್ತೇನೆಂದು ಬಿಜೆಪಿ ಅಭ್ಯರ್ಥಿ ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು. ಅವರು ನಗರದಲ್ಲಿರುವ ಮಾಜಿ ಸಚಿವ ಮಲ್ಹಾರಿಗೌಡಾ ಪಾಟೀಲ ನಿವಾಸದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಹರಗಾಪೂರಗುಡ್ಡದ ಮೇಲೆ ಹಿರಣ್ಯಕೇಶಿ ನದಿಯ ಮೂಲಕ ವಿವಿಧ 22 ಹಳ್ಳಿಗಳ ಕೆರೆ ತುಂಬುವ ಯೋಜನೆ ಹಾಗೂ [...]

Leave a comment Continue Reading →

ಬಿಜೆಪಿಯಿಂದ ಉತ್ತರ ಕರ್ನಾಟಕದ ಅಭಿವೃದ್ದಿ ಸಾಧ್ಯ: ಸಂಸದ ಕತ್ತಿ

ಸಂಕೇಶ್ವರ 28:  ರಾಜ್ಯದಲ್ಲಿ ಸುಮಾರು ಐದೂವರೆ ದಶಕಗಳ ಕಾಲ ಆಡಳಿತ ನಡೆಸಿದ ಸರಕಾರಗಳು ಹಿಂದುಳಿದ ಪ್ರದೇಶವಾಗಿರುವ ಉತ್ತರ ಕರ್ನಾಟಕದ ಅಭಿವೃದ್ದಿಗೆ ಯಾವುದೇ ಆದ್ಯತೆ ನೀಡಲಿಲ್ಲ. ಆದರೆ ಕೇವಲ ಐದು ವರ್ಷಗಳ ಆಡಳಿತ ನಡೆಸಿದ ಬಿಜೆಪಿ ರಾಜ್ಯದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಪ್ರಾಶಸ್ತ್ಯ ನೀಡಿದ್ದು ಮುಂಬರುವ ಸರಕಾರ ಬಿಜೆಪಿಯದ್ದಾದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ದಿ ಇನ್ನೂ ಹೆಚ್ಚಿನ ಸಾಧ್ಯ ಎಂದು ಚಿಕ್ಕೌಡಿ ಲೋಕಸಭಾ ಸದಸ್ಯ ರಮೇಶ ಕತ್ತಿ ಹೇಳಿದರು. ಅವರು ಇಲ್ಲಿಗೆ ಸಮೀಪದ ಆಗಸಗೆ ಗ್ರಾಮದಲ್ಲಿ ಯಮಕನಮರಡಿ [...]

Leave a comment Continue Reading →

ದೇವರಿಗಿಂತ ಭಕ್ತರು ದೊಡ್ಡವರು: ಪ್ರೊ.ಶ್ರೀಶೈಲ ಮಠಪತಿ

ಸಂಕೇಶ್ವರ 27: ದೇವರಿಗಿಂತ ಭಕ್ತರು ದೊಡ್ಡವರು, ಹನುಮಂತನು ಶ್ರೀರಾಮನನ್ನು ಪೂಜಿಸಿ ಅಮರನಾದನು. ಹನುಮಂತನಂಥ ಭಕ್ತನನ್ನು ಪಡೆದುಕೊಂಡು ಶ್ರೀರಾಮನು ಪೂಜ್ಯನೀಯ ಸ್ಥಾನ ಪಡೆದುಕೊಂಡನು ಎಂದು ಜಿನರಾಳದ ಸಾಹಿತಿಗಳಾದ ಪ್ರೊ. ಶ್ರೀಶೈಲ ಮಠಪತಿ ಅವರು ಅಭಿಪ್ರಾಯಪಟ್ಟರು. ಸ್ಥಳೀಯ ಮಹಾದೇವ ನಗರದ ಶ್ರೀ ಹನುಮಾನ ಯುವಕ ಸಂಘದವರು ಆಯೋಜಿಸಿದ್ದ ಶ್ರೀ ಹನುಮಾನ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ಹನುಮಂತನು ಶ್ರೀರಾಮನ ಮಹಾಭಕ್ತ, ನಿಷ್ಠಾವಂತ ಸೇವಕ ಹಾಗೂ ಅಪಾರ ಸಾಮರ್ಥ್ಯವನ್ನು ಹೊಂದಿದ ದಿವ್ಯಶಕ್ತಿ. ಶ್ರೀರಾಮನೊಂದಿಗೆ ಹನುಮಂತ ಇರಲೇಬೇಕು. ಹನುಮಂತನನ್ನು ಬಿಟ್ಟು [...]

Leave a comment Continue Reading →

ಬಾರದ ಮಳೆ ಸೊರಗಿದ ಕಬ್ಬು

ರಾಮಣ್ಣಾ ನಾಯಿಕ ಹುಕ್ಕೇರಿ,22-ನಮ್ಮ ದೇಶ ಕೃಷಿ ಪ್ರಧಾನ ದೇಶ ಇಲ್ಲಿಯ ಪ್ರತಿಶತ  60 ಕ್ಕೂ ಹೆಚ್ಚು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದ ಜನತೆಗೆ ತುತ್ತು ಅನ್ನ ನೀಡುವ ನೇಗಿಲಯೋಗಿಯ ಪರಿಸ್ಥಿತಿ ಇಂದು ಚಿಂತಾಜನಕವಾಗಿದೆ. ಸರಕಾರ ರೈತರ ಸಾಲ ಮನ್ನಾ ಮಾಡಿದರೂ ಅದು ಆತನಿಗೆ ತೃಪ್ತಿ ತಂದಿಲ್ಲ ಕಾರಣ ಆತನ ಆರ್ಥಿಕ ಸ್ಥಿತಿ ಸುಧಾರಿಸದೆ ಆತ ಮತ್ತೆ ಸಾಲಗಾರನಾದದ್ದು. ಯ್ಯಾನ್ ಮಾಡೊದ್ರಿ ಮಳಿ ಬೆಳಿ ಸರಿಯಾಗಿಲ್ರಿ ತಲಿ ಮ್ಯಾಗ ಸಾಲ್ರಿ ಹಗಲಿ ರಾತ್ರಿ ಸಾಲಾ ಹ್ಯಾಂಗ್ ತಿರಿಸೊದ್ರಿ ತಿಳಿವಾತ್ರಿ [...]

Leave a comment Continue Reading →