Archive | ಸಂಪಾದಕಿಯ RSS feed for this section

ಕಣ್ಣಿಲ್ಲದ ಸರಕಾರ

ಇತ್ತೀಚಿಗೆ  ಖಾಸಗಿ ದೂರದರ್ಶನ  ವಾಹಿನಿಯೊಂದು  ಕೆಪಿಎಸ್ಸಿಯಲ್ಲಿ  ಅಧಿಕಾರಗಳು ಹುದ್ದೆಗಾಗಿ ನೇಮಕ ಪ್ರಕ್ರಿಯೆ  ನಡೆಯುವಾಗ ಲಂಚದ ವ್ಯವಹಾರ  ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುವದರ ಕುರಿತು  ಸಾಕ್ಷ್ಯಿ ಸಹಿತ  ವರದಿ ಪ್ರಕಟಿಸಿದೆ ಮೂವರು ಸರಕಾರ ಉದ್ಯೌಗಿಗಳು  ಕೆಪಿಎಸ್ಸಿ ಅಧ್ಯಕ್ಷ ಮತ್ತು  ಸದಸ್ಯರು ಏಜೆಂಟರಾಗಿ  ಜನರಿಂದ  ಯಾವರೀತಿ ಹಣ ಸುಲಿಗೆ ಮಾಡುತ್ತಾರೆ ಎಂಬುವದರ  ವಿಡಿಯೋ ಚಿತ್ರೀಕರಣವನ್ನು ಆ ವಾಹಿನಿಯವರು  ಪ್ರಸಾರ ಮಾಡಿದ್ದಾರೆ.  ಉಪ ವಿಭಾಗಾಧಿಕಾರು ಹುದ್ದೆಯನ್ನು ಪಡೆಯ ಬೇಕಾದರೆ  80ಲಕ್ಷ ರೂಪಾಯಿ ಲಂಚ ನೀಡಬೇಕು ಡಿವೈಎಸ್ಪಿ ಹುದ್ದೆ ಪಡೆಯ ಬೇಕಾದರೆ  60 [...]

Leave a comment Continue Reading →

ಹರ್ಬಲ್ ಟೀ ಸೇವನೆ ಆರೋಗ್ಯಕ್ಕೆ ಉತ್ತಮ

ಗ್ರೀನ್ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಂುುದು. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ, ಬೊಜ್ಜನ್ನು ಕರಗಿಸುತ್ತದೆ. ಹೀಗೆ ಹತ್ತು ಹಲವು ಗುಣವಿರುವ ಗ್ರೀನ್ ಟೀಂುುನ್ನು ಗರ್ಭಿಣಿಂುುರು ಕುಡಿಂುುುವುದು ಸುರಕ್ಷಿತವೇ? ರ್ಗಾವಸ್ಥೆಂುುಲ್ಲಿ ಗ್ರೀನ್ ಟೀ ಸ್ವಲ್ಪ ಕುಡಿದರೆ ಂುುಾವುದೇ ತೊಂದರೆಯಿಲ್ಲ ಎನ್ನುತ್ತಾರೆ. ಆದರೆ ಗ್ರೀನ್ ಟೀ ದಿನಾ ಕುಡಿದರೆ ಉಂಟಾಗುವ ಅವಗುಣಗಳನ್ನು ತಿಳಿಂುುಲು ಮುಂದೆ  ಪಾಲಿಕ್ ಆಸಿಡ್ ಕಮ್ಮಿ ಮಾಡುತ್ತದೆ: ಗರ್ಭಿಣಿಂುುರ ದೇಹದಲ್ಲಿ ಪಾಲಿಕ್ ಆಸಿಡ್ ಹೆಚ್ಚು ಉತ್ಪತ್ತಿಂುುಾಗಬೇಕು. ಗ್ರಿನ್ ಟೀ ಕುಡಿದರೆ ಪಾಲಿಕ್ ಆಸಿಡ್ ಉತ್ಪತ್ತಿ [...]

Leave a comment Continue Reading →

ಕೃಷಿ ಕಾರ್ಯದಲ್ಲಿ ಪರಿಣಾಮಕಾರಿ ಸೂಕ್ಷ್ಮ ಜೀವಿಗಳ ಪಾತ್ರ

ಸಸ್ಯ ತನ್ನ ಬೇರುಗಳ ಮುಖಾಂತರ ಕಾೊರ್ಹೈಡ್ರೇಟ್, ಅಮೈನೋ ಆಮ್ಲ, ಸಾವಂುುವ ಆಮ್ಲಗಳನ್ನು ಹೊರಹಾಕುತ್ತಿರುತ್ತವೆ.   ಬಳಸಿಕೊಂಡು ಈ ಪರಿಣಾಮಕಾರಿ ಸೂಕ್ಷ್ಮಜೀವಿಗಳು ವೃದ್ದಿಸುತ್ತವೆ. ಇವು ಸಸ್ಯಗಳಿಗೆ ನ್ಯೂಕ್ಲಿಕ್ ಆಮ್ಲ, ವಿಟಮಿನ್ ಮತ್ತು ಹಾರ್ವೌನುಗಳನ್ನು ಒದಗಿಸುತ್ತವೆ. ಆಗ ಸಸ್ಯ ಸಮೃದ್ದಿಂುುಾಗಿ ಬೆಳೆಂುುುತ್ತವೆ. ವಿಶೇಷವಾಗಿ ಈ ಪರಿಣಾಮಕಾರಿ ಸೂಕ್ಷ್ಮಜೀವಿಗಳು ರೋಗಗಳನ್ನು ತಡೆಂುುುವ ಸಾಮರ್ಥ್ಯ ಪಡೆದಿರುತ್ತದೆ. ಇದರಿಂದ ಇಂದು ಬೇಸಾಂುು ಪಶುಸಂಗೋಪನೆಗಳಲ್ಲಿ ಸಾಕಷ್ಟು ಮುನ್ನಡೆ ಸಾದಿಸಬಹುದು ಹಣ್ಣು, ತರಕಾರಿಗಳನ್ನು ನಮಗೆ ಬೇಕಾದ ಆಕಾರ, ಗಾತ್ರ ಮತ್ತು ಬಣ್ಣಗಳಲ್ಲಿ ಬೆಳೆಂುುುವ ತಂತ್ರಜ್ಞಾನ ಇಂದು ಒದಗಿದೆ. ಹೀಗೆ [...]

Leave a comment Continue Reading →

ಇಮೇಲ್ ವ್ಯವಹಾರದಲ್ಲಿ ಎಚ್ಚರವಾಗಿರಿ: ತೊಂದರೆಯಲ್ಲಿ ಸಿಕ್ಕಾಗಬಹುದು

ಇಮೇಲ್ ಬಳಸುವವರಿಗೆ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅಮೆರಿಕ, ಚೀನಾದ ನಂತರ, ಪ್ರಪಂಚದಾದ್ಯಂತ ಸ್ಪಾಮ್ ವಿತರಿಸುವ ದೇಶಗಳ ಪಟ್ಟಿಂುುಲ್ಲಿ ಾರತ ಮೂರನೇ ಸ್ಥಾನ ಪಡೆದಿದೆ ಎನ್ನುವ ವರದಿ ಪ್ರಕಟವಾಗಿದೆ. ಸಂಸ್ಥೆ ಕಳೆದ ವರ್ಷದ ಡಿಸೆಂಬರ್ನಿಂದ ಈ ವರ್ಷದ ಪೆಬ್ರವರಿವರಗೆ ನಡೆಸಿದ ಮೂರು ತಿಂಗಳ ಅಧ್ಯಂುುನದಿಂದ ಈ ವರದಿ ನೀಡಿದೆ. ಇವರ ಅಧ್ಯಂುುನದ ಪ್ರಕಾರ ಅಮೆರಿಕದಲ್ಲಿ ಅತೀ ಹೆಚ್ಚು ಸ್ಪಾಮ್ ಮೇಲ್ಗಳು ಬಳಕೆದಾರರಿಗೆ ಬರುತ್ತಿದ್ದು, ವಿಶ್ವದ ಶೇ.18.3 ಸ್ಪಾಮ್ ಮೇಲ್ಗಳು ಅಮೆರಿಕದ ಜನತೆಗೆ ತಲುಪುತ್ತದೆ ಎಂದು ವರದಿಂುುಲ್ಲಿತಿಳಿಸಿದೆ. ಏಷ್ಯಾ [...]

Leave a comment Continue Reading →

ಸಾಫ್ಟ್ವೇರ್ ಕಂಪೆನೀಲಿ ಏನು ಮಾಡ್ತಾರೆ?

ಈ ಪ್ರಶ್ನೆಂುುನ್ನು ಇಲ್ಲಿಂುುವರೆಗೆ ಕಡಿಮೆಂುೆುಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಂುೋದು ಹಾಗಂದ್ರೇನು, ಪೋಗ್ರಾಮ್ ಅಂದ್ರೆ ಏನು? ಹೀಗೆ ಸಾಪ್ಟ್ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಪ್ಟ್ವೇರ್ ಮಂದಿ ಮಾಡುವ ಕೆಲಸ ಂುುಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಂುುಾಕೆ ಪ್ರಂುುತ್ನಿಸ ಬಾರದೆಂದು ಇದನ್ನು ಬರೆಂುುಲು ಹೊರಟಿ ದ್ದೇನೆ. ಆದಷ್ಟು ಕಡಿಮೆ ತಾಂತ್ರಿಕ [...]

Leave a comment Continue Reading →

ಹೃದಯದ ಮೇಲೆ ಕೆಟ್ಟ ಪರಿಣಾಮ ಬಿರುವ ಮುನ್ನ

ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳ ಕೆಟ್ಟ ಕೊಡುಗೆಗಳ ಪೈಕಿ ಹೈಪರ್ ಕೊಲೆಸ್ಟರಾಲೇಮಿಂುುಾ ಕೂಡಾ ಒಂದು. ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಶೇಖರವಾಗುವ ಮೂಲಕ ಈ ಸಮಸ್ಯೆ ತಲೆದೋರುತ್ತದೆ.ಸಾಮಾನ್ಯವಾಗಿ 200 ಮಿಲಿಗ್ರಾಂ ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇರಬೇಕಾದ ಕೊಲೆಸ್ಟ್ರಾಲ್ 240 ಮಿಲಿಗ್ರಾಂ ಗಡಿ ದಾಟಿರುತ್ತದೆ. ಇದರಿಂದ ಎದೆನೋವು, ಹೃದಂುುಾಘಾತಗಳೂ ಸಂಭವಿಸುವ ಅಪಾಂುುವಿದೆ. ಸರಳ ಜೀವನ ಶೈಲಿ ಅನುಸರಿಸುವುದರಿಂದ ಇದನ್ನು ತಡೆಗಟ್ಟಬಹುದಾಗಿದೆ. ಠ ಠಿಡಿಜತಜಟಿಣ ಥಿಠಿಜಡಿಛಿಠಣಜಡಿಠಜಟಚಿ ಸೂಚನೆಗಳು: 1. ಕೊಬ್ಬಿನ ಪ್ರಮಾಣ ಕಡಿಮೆ [...]

Leave a comment Continue Reading →

ಸೇಡಿನ ಕ್ರಮವೇ?

ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಂಡು  ಕಾಂಗ್ರೆಸ್ ಪಕ್ಷ  ಅಧಿಕಾರದ ಗದ್ದುಗೆಯನ್ನು ಏರಿದಾಗ  ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಹಿಂದಿನ ಸರಕಾರದ ವಿರುದ್ದ ಸೇಡಿನ ಕ್ರಮ ತೆಗೆದುಕೊಳ್ಳುವದಿಲ್ಲ ಎಂದು ಹೇಳಿದ್ದರು. ಆದರೆ ಇತ್ತೀಚಿಗೆ ಅವರ ತೆಗೆದುಕೊಂಡ ಕೇಲವು ನಿರ್ಧಾರಗಳನ್ನು ನೋಡಿದಾಗ  ಅವರು ಸೇಡು ತಿರಿಸಿಕೊಳ್ಳಲು  ಹೊಟ್ಟಿದ್ದಾರೆ ಎಂಬ ಭಾವನೆ  ಉಂಟಾಗುತ್ತದೆ. ಭಾರತೀಯ ಜನತಾ ಪಕ್ಷ  ಅಧಿಕಾರಲ್ಲಿ ಇದ್ದಾಗ ಗೋಹತ್ಯೆ ನಿಷೇಧ ಕುರಿತು  ಹೊಸ ಕಾನೂನು  ತಂದಿತ್ತು ಆದರೆ ಈಗ ಸಿದ್ದರಾಮಯ್ಯ ಆ ಕಾನೂನನ್ನು ರದ್ದುಪಡಿಸಲು ಮುಂದಾಗಿದ್ದಾರೆ. 1964 ರಿಂದ ಜಾರಿಯಲಿರುವ [...]

Leave a comment Continue Reading →

ಕವಲುದಾರಿಯಲ್ಲಿ

ತೋರಿಕೆಯ  ಒಗ್ಗಟಿನಿಂದ ಇತ್ತೀಚೆಗೆ ನೆಡದ ವಿಧಾನ ಸಭಾ  ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಒಡಕು ನಿಧಾನವಾಗಿ ಕಾಣಿಸಿಕೊಳ್ಳ ತೋಡಗಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ  ಒಮ್ಮತ್ತ ಇಲ್ಲ ಎಂಬ ಭಾವನೆಗಳು ಜನರಲ್ಲಿ  ಉಂಟಾಗ ತೊಡಗಿದೆ. ಚುನಾವಣೆಗೆ ಮೊದಲೇ ಈ ಇಬ್ಬರು ನಾಯಕರು  ಮುಖ್ಯಮಂತ್ರಿಯಾಗುವ ಕನಸು ಹೊಂದಿದ್ದರು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪರಮೇಶ್ವರ ಸ್ಫರ್ಧಿಸಿದ್ದ ಕೊರತೆಗೆರೆ ವಿಧಾನಸಭಾ ಕ್ಷೇತ್ರದಲ್ಲಿ  ಕುರುಬರ ಹೆಸರಿನಿಂದ ಪರಮೇಶ್ವರರಿಗೆ  ಮತ [...]

Leave a comment Continue Reading →

ನಿತ್ಯ ವಿಷ್ಯ

ಶುಕ್ರವಾರ 24-5-13 ವೈಶಾಖ ಶುಕ್ಲಪಕ್ಷ ಚತುರ್ದಶಿ ರಾಹುಕಾಲ: 10.30 :12.00. , ಗುಳಿಕ ಕಾಲ: 7.30 -09.00 ಮೇಷ  : ಆರೋಗ್ಯ ಚೇತರಿಕೆ, ಧನಸಹಾಯ ವೃಷಭ  : ವೃತ್ತಿ ಪ್ರಗತಿ, ಪಾಲಕರ ಸೇವೆ ಮಿಥುನ : ಅನಗತ್ಯ ವೆಚ್ಚ, ಶ್ರಮದ ಫಲಪ್ರಾಪ್ತಿ ಕರ್ಕ    : ಆರೋಗ್ಯ ವ್ಯತ್ಯಯ, ಆಪ್ತರ ಆಗಮನ ಸಿಂಹ   : ಪ್ರವಾಸ ತೊಂದರೆ, ವಿವಾದ ಪರಿಹಾರ ಕನ್ಯಾ   :  ಉದ್ಯೌಗ ಮುನ್ನಡೆ, ಆಸ್ತಿ ಪ್ರಾಪ್ತಿ ತುಲಾ  : ಜಾಗ ಖರೀದಿ, ಅಧಿಕ ಪ್ರಾಪ್ತಿ ವೃಶ್ಚಿಕ  [...]

Leave a comment Continue Reading →

ಮಾತು ಮಾಣಿಕ್ಯ

ಆಕಾರ ವಿಕಾರಗಳನ್ನು ಮೀರಿ ಶೂನ್ಯದಲ್ಲ್ಲಿಯೇ ಸಾಕಾರವನ್ನು ಸಾಧಿಸುವ  ವ್ಯಕ್ತಿ ದೈವೀ ಶಕ್ತಿಯನ್ನು ಬೆಳೆಸಿಕೊಳ್ಳುವ ಸಾಮರ್ಥ್ಯದವನಾಗಿರುತ್ತಾನೆ. ಆದರೆ ವಿಕಾರಗಳನ್ನೇ ನಂಬಿ  ಕೇವಲ ಆಕಾರಗಳ ಬೆನ್ನು ಹತ್ತಿದವ ಸತ್ವಶಾಲಿ ಶುದ್ಧತೆ ಯನ್ನು ಪಡೆಯದೆ ಜೀವವನ್ನು  ಜಡತ್ವದತ್ತ ಕೊಂಡೋಯ್ಯುವ ನಿರುಪಯೋಗಿ ವಿಕಾರಿಯಾಗಿ ಕಂಗೊಳಿಸುತ್ತಾನೆ.  

Leave a comment Continue Reading →