Tag Archives: ಕುಲಕರ್ಣಿ ಹಕ್ಕಲ

ಪಾಲಿಕೆ ಸದಸ್ಯೆ ಶಮಾ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿ, : ನಗರದ ಕುಲಕರ್ಣಿ ಹಕ್ಕಲದ ಅಭಿವೃದ್ದಿ ಬಗ್ಗೆ 51ನೇ ವಾರ್ಡಿನ ಪಾಲಿಕೆ ಸದಸ್ಯೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಗಣೇಶಪೇಟ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಸಿದರು. ಕೆಲ ದಿನಗಳ ಹಿಂದೆ ನಡೆದ ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಶಾಸಕ ವೀರಭದ್ರಪ್ಪ ಹಾಲಹರವಿಯವರು ಯಾವ ಕೆಲಸವೂ ಮಾಡಿಲ್ಲ ಎಂದಿದ್ದಾರೆ. ಆದರೆ ಹಾಲಹರವಿಯವರು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಶಮಾ ಹುನಗುಂದ ವಾರ್ಡಿನಲ್ಲಿ ಯಾವ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಅಲ್ಲದೇ ಸ್ಥಳೀಯರ ಸಮಸ್ಯೆಗಳ [...]

Leave a comment Continue Reading →

ಕೊಳಚೆ ನಿವಾಸಿಗಳಿಗೆ ಗುರುತಿನ ಪತ್ರ ವಿತರಣೆ

ಹುಬ್ಬಳ್ಳಿ, ಜೂ.15 ; ನಗರದ ಗುಡಶೆಡ ರಸ್ತೆಯಲ್ಲಿನ ಕುಲಕರ್ಣಿ ಹಕ್ಕಲ ಹರಿಜನ ಕೇರಿ ಕೊಳಚೆ ಪ್ರದೇಶ ನಿವಾಸಿಗಳಿಗೆ ಶುಕ್ರವಾರ ಗುರುತಿನ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಕುಲಕರ್ಣಿ ಹಕ್ಕಲ ಜನತೆಗೆ ಸಂಪೂರ್ಣವಾಗಿ ಎಲ್ಲ ರೀತಿಯ ಸೌಲಭ್ಯಗಳು ದೊರೆತಿವೆ. ಜನರಿಗೆ ಅಗತ್ಯವಾಗಿ ಬೇಕಾದ ಒಳಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಟ್ಟು 800 ಮನೆಗಳಲ್ಲಿ ಈಗಾಗಲೇ 400 ಮನೆಗಳ ನಿವಾಸಿಗಳಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಇನ್ನುಳಿದವರಿಗೂ ಕೆಲ [...]

Leave a comment Continue Reading →