Tag Archives: ಜಿಲ್ಲಾಧಿಕಾರಿ ದರ್ಪಣ ಜೈನ್

ಕ್ರೀಡಾ ಬೆಳವಣಿಗೆ ಮೂಲ ಸೌಲಭ್ಯಕ್ಕೆ ಆದ್ಯತೆ : ಶೆಟ್ಟರ್

ಧಾರವಾಡ:ಉತ್ತರ ಕರ್ನಾಟಕದ ಕೇಂದ್ರಸ್ಥಾನದಲ್ಲಿರುವ ಧಾರವಾಡದ ಜಿಲ್ಲಾ ಕ್ರೀಡಾ ಶಾಲೆಯಿಂದ ರಾಷ್ಟ್ತ್ರ ಹಾಗೂ ಅಂತರಾಷ್ಟ್ತ್ರೀಯ ಮಟ್ಟದ ಕ್ರೀಡಾ ಪ್ರತಿಭೆಗಳು ಬೆಳೆದು ಬರಲು ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು. ಶನಿವಾರ ನಗರದ ಒಳಾಂಗಣ ಕ್ರೀಡಾಂಗಣದ ಹಿಂದಿನ ಜಾಗೆಯಲ್ಲಿ ಜಿಲ್ಲಾ ಕ್ರೀಡಾಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ಸರಕಾರ ಕ್ರೀಡಾಪಟುಗಳಿಗೆ ಮೂಲಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಎಂಟು ಸಾವಿರ ಚ.ಅಡಿ ವಿಸ್ತೀರ್ಣದ 1.12 [...]

Leave a comment Continue Reading →

ಉಣಕಲ್ ಉದ್ಯಾನವನ ಲೋಕಾರ್ಪಣೆ, ಹು.ಧಾ ಅಭಿವೃದ್ದಿ: ಸಚಿವರ ಮೆಚ್ಚುಗೆ

ಹುಬ್ಬಳ್ಳಿ, ಜೂ.10 : ರಾಜ್ಯ ಸರ್ಕಾರವು ಏಳು ಮಹಾನಗರ ಪಾಲಿಕೆಗಳ ಅಭಿವೃದ್ದಿಗೆ ನೀಡಿದ ನೂರು ಕೋಟಿ. ರೂ.ಗಳ ವಿಶೇಷ ಅನುದಾನವನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಂಡ ಪಾಲಿಕೆಗೆ ಹು-ಧಾ ಪಾಲಿಕೆ ಅಗ್ರ ಸ್ಥಾನದಲ್ಲಿದೆಯೆಂದು ನಗರಾಭಿವೃದ್ದಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಸ್. ಸುರೇಶಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಉಣಕಲ್ ಕೆರೆಯ ನವೀಕೃತ ಉದ್ಯಾನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಅವಳಿ ನಗರದಲ್ಲಿ 20 ಕೆರೆಗಳನ್ನು ಅಭಿವೃದ್ದಿಗೊಳಿಸುವ ಕಾರ್ಯ ನಡೆದಿರುವದು ಸಂತಸದ ಸಂಗತಿ. ರಾಜಸ್ಥಾನದ ಜೈಪುರಕ್ಕೆ ಸರೋವರಗಳ  ನಗರ ಎಂಬ [...]

Leave a comment Continue Reading →