Tag Archives: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಹು.ಧಾ ಪಾಲಿಕೆಯಲ್ಲಿ ಯಾವ ಪಕ್ಷಕ್ಕೆ ವಿಜಯದ ಬಾವುಟ…?

ಹಿಂದೆಂದೂ ಕಾಣದಷ್ಟೂ ಲಿಕುರುಡು ಕಾಂಚಣಳಿ ದ ನರ್ತನ ಹುಬ್ಬಳ್ಳಿಮಾ.10: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷದ ಬಾವುಟ ಹಾರಲಿದೆ ಎಂಬ ಯಕ್ಷ ಪ್ರಶ್ನೆಗೆ ಇಂದು ಮಧ್ಯಾಹ್ನದ ವೇಳೆಗೆ ಉತ್ತರ ಸಿಗಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ಒಂದೆಡೆ ಕುಸಿದಿರುವ ಮತದಾನದ ಪ್ರಮಾಣ, ಇನ್ನೊಂದೆಡೆ ಕೆಜೆಪಿಯಿಂದ ಕಂಗಾಲಾಗಿರುವ ಬಿಜೆಪಿ, ಆಂತರಿಕ ಕಾಲೆಳೆತದ ಚಾಳಿಯಿಂದ ಹೊರಬರದ ಕಾಂಗ್ರೆಸ್, ಚೇತರಿಕೆಗೆ ಕನಿಷ್ಟವೂ ಯತ್ನಿಸದ ಸ್ಥತಿ ಜೆಡಿಎಸ್ನದಾಗಿದ್ದು ಒಟ್ಟಿನಲ್ಲಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವ ಮುನ್ಸೂಚನೆಯಿಲ್ಲದಾಗಿದೆ. ಎಲ್ಲ ಪಕ್ಷಗಳು ಅವರದ್ದೆ ಲೆಕ್ಕಾಚಾರದಲ್ಲಿದ್ದು, ಕಳೆದ ಬಾರಿ [...]

Leave a comment Continue Reading →

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಅಖಾಡದಲ್ಲಿ ಧುಮುಕಿರುವ ಬಿಜೆಪಿ ಅಭ್ಯರ್ಥಿಗಳು

ವಾರ್ಡ್ ನಂ.           ಅಭ್ಯರ್ಥಿಗಳು 1           ಬಲರಾಮ ಕುಸುಗಲ್ಲ 2           ಪೂರ್ಣಾ ಪಾಟೀಲ 3           ವೀರನಗೌಡ ಪಾಟೀಲ 4           ಅನಸೂಯಾ ಚೋಳಪ್ಪನವರ 5           ಶೀಲಾ ಅಂಚಟಗೇರಿ 6           ಮಂಜುನಾಥ ಭೋಸಲೆ 7           ಅರವಿಂದ ಏಗನಗೌಡರ 8           ನಿರ್ಮಲಾ ಜವಳಿ 9           ಶಂಕರ ಶೇಳಕೆ 10         ಪಾರ್ವತಿ ಮೈಲಾರಿ ಮೇಟಿ 11         ಶಿಲ್ಪಾ ಸವಣೂರ 12         ಪ್ರಕಾಶ ಗೋಡಬೋಲೆ 13         ವಿಜಯಾನಂದ ಶೆಟ್ಟಿ 14         ಸಂಜಯ ಕಪಟಕರ 15         ರಾಜು ಕೋಟೆನ್ನವರ 16         ಬಸವರಾಜ ಮುತ್ತಳ್ಳಿ 17         ಶಿವು ಹಿರೇಮಠ [...]

Leave a comment Continue Reading →

ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಾ ಕಣಕ್ಕಿಳಿಯಲಿರುವ ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಗೆ ಪ್ರಮುಖ ಪಕ್ಷಗಳು ಹೆಚ್ಚು ಕಡಿಮೆ ನಿನ್ನೆ ಅಂತಿಮ ಟಚ್ ನೀಡಲಿವೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪಟ್ಟಿಯನ್ನು ಬಹುತೇಕವಾಗಿ ಅಖೈರುಗೊಳಿಸಿದ್ದರೆ, ಅರ್ಧದಷ್ಟು ಸಿದ್ದಪಡಿಸಿರುವ ಬಿಜೆಪಿ, ಜೆಡಿಎಸ್ ಇಂದು ಅಂತಿವ ಹಂತ ಪೂರ್ಣಗೊಳಿಸಲಿವೆ. ಪಟ್ಟಿ ಸಿದ್ದಪಡಿಸಲು ಧುರೀಣರುಗಳಾದ ದಿನೇಶ ಗುಂಡೂರಾವ್, ಓಬೇದುಲ್ಲಾ ಶರೀಫ್, ಎ.ಎಂ.ಹಿಡಸಗೇರಿ ನೇತೃತ್ವದ ತಂಡ ನಿನ್ನೆ ಸಂಜೆಯವರೆಗೂ ಕಾಟನ್ ಕೌಂಟಿ ಕ್ಲಬ್ ನಲ್ಲಿ ಹರಸಾಹಸ ಪಟ್ಟು [...]

Leave a comment Continue Reading →

ಹುಬ್ಬಳ್ಳಿ-ಧಾರವಾಡ ಮೇಲೆ ಸೈತಾನರ ಕಣ್ಣು

ಹುಬ್ಬಳ್ಳಿ, -ಹೈದ್ರಾಬಾದ್ ಮೇಲೆ ಸ್ಪೌಟಮಾಡಿರುವ ಉಗ್ರರು ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿ-ಧಾರವಾಡ ನಗರಗಳ ಮೇಲೆ ಬಾಂಬ್ ಸ್ಪೌಟ ಮಾಡುವ ಸಂಚು ಹೂಡಿದ್ದಾರೆ ಎಂಬ ಆಘಾತಕಾರಿ ವಿಷಯಬೆಳಕಿಗೆ ಬಂದಿದೆ. ಕಳೆದ 2007 ರಲ್ಲಿ ನಗರದಲ್ಲಿ ಸಿಮಿ ಉಗ್ರರ ಬಂಧನದಿಂದ ಹಿಡಿದು 2012 ರಲ್ಲಿ ಬೆಂಗಳೂರು ಸಿಸಿಬಿಯಿಂದ 6 ಉಗ್ರರು ಬಂಧನಕ್ಕೂಳಗಾದ ನಗರ ಉಗ್ರರ ಚಟುವಟಿಕೆಯ ಮೆಚ್ಚಿನ ತಾಣವಾಗಿತ್ತು ಎಂಬ ಆತಂಕಕಾರಿ ಅಂಶ ಹೊರಬದ್ದಿತ್ತು. ಮೊನ್ನೆಯಷ್ಟೇ ನಗರದಲ್ಲಿ ಹಾಗೂ ಬೆಂಗಳೂರನಲ್ಲಿ ಬಂಧಿತರಾದ 12 ಉಗ್ರರ ಮೇಲೆ ಸಿಸಿಬಿ ಪೊಲೀಸರು [...]

Leave a comment Continue Reading →

ಅಕ್ರಮ ಆಸ್ತಿ ಆರೋಪ: ಶೆಟ್ಟರ್ ನಕಾರ

ಹುಬ್ಬಳ್ಳಿ,ಫೆ.17: ನಾನು ನನ್ನ ಕುಟುಂಬದವರು ಯಾವುದೇ ರೀತಿಯ ಅಕ್ರಮ ಆಸ್ತಿ ಸಂಪಾದಿಸಿಲ್ಲ. ಅಲ್ಲದೆ ನಮ್ಮ ಸಂಪೂರ್ಣ ಆಸ್ತಿಯ ವಿವರವನ್ನು ಲೋಕಾಯುಕ್ತಕ್ಕೆ ಈಗಾಗಲೇ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ಸುಳ್ಳಿನ ಕಂತೆಗಳನ್ನು ಸೃಷ್ಠಿಸಿ ಮಿಥ್ಯಾ ಆರೋಪವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಈ ರೀತಿ ಸುಳ್ಳು ಆರೋಪ ನನ್ನ ಮೇಲೆ ಹೊರಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದು [...]

Leave a comment Continue Reading →

ಹುಬ್ಬಳ್ಳಿ-ಧಾರವಾಡದಲ್ಲಿ ಡೇಂಗೆ ಜ್ವರ ನಿಯಂತ್ರಣಕ್ಕೆ ಪಾಲಿಕೆ ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ, ಜೂ.30 : ಕಳೆದ ಒಂದುವಾರದಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಮಾರಕರೋಗ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕೆಂದು ಪಕ್ಷ ಬೇಧ ಮರೆತು ಸದಸ್ಯರು ಆಗ್ರಹಿಸಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಲೈಫ್ಲೈನ್ ಆಸ್ಪತ್ರೆಯಲ್ಲಿ ಈಗಾಗಲೇ ಒಬ್ಬ ವ್ಯಕ್ತಿ ಡೇಂಗೆ ಜ್ವರದಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸದಸ್ಯರು ಗಮನ ಸಳೆದಾಗ ಆಡಳಿತರೂಢ ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್ ಸದಸ್ಯರು ಧ್ವನಿಗೂಡಿಸಿದರು. ವಿರೋಧ ಪಕ್ಷದ ನಾಯಕ ದಿಪಕ ಚಿಂಚೋರೆ ಅವರು ಡೇಂಗೆ ಜ್ವರದ ವಿಷಯವನ್ನು ಪ್ರಸ್ತಾಪಿಸಿದಾಗ, [...]

Leave a comment Continue Reading →

ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರಿಂದ ಪ್ರತಿಭಟನೆ

ಹುಬ್ಬಳ್ಳಿ, ಊ.20 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಛೇರಿ ಎದುರು ಧರಣಿಯನ್ನು ನಡೆಸಲಾಯಿತು. ಪೌರ ಕಾರ್ಮಿಕರಿಗೆ ಆಸ್ಪತ್ರೆ ಕಾರ್ಡ್ನ್ನು ಕೂಡಲೇ ವಿತರಿಸುವುದು, ಸರಕಾರ ಜಾರಿಗೊಳಿಸಿದ 6ನೇ ವೇತನ ಶ್ರೇಣಿಯನ್ನು ಯಥಾವತ್ತಾಗಿ ಪಾಲಿಕೆಗೆ ಜಾರಿಗೊಳಿಸುವುದು ಮತ್ತು ಸ್ವಚ್ಚತಾ ಸಲಕರಣೆಗಳನ್ನು ಕೂಡಲೇ ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದಿದ್ದ ಪೌರ ಕಾರ್ಮಿಕರ ಸಂಘದೊಂದಿಗೆ ಮಂಗಳವಾರ ನಡೆದಿದ್ದ ಸಂಧಾನ ಮಾತುಕತೆ ವಿಫಲಗೊಂಡಿದ್ದರಿಂದ ಬುಧವಾರ ಅನಿವಾರ್ಯವಾಗಿ ಮತ್ತೆ ಪ್ರತಿಭಟನೆ ನಡೆಸುತ್ತಿರುವುದಾಗಿ [...]

Leave a comment Continue Reading →

ಹು.ಧಾ.ಮ.ಪಾ ನೂತನ ಆಯುಕ್ತರಾಗಿ ವೈ.ಎಸ್.ಪಾಟೀಲ

ಹುಬ್ಬಳ್ಳಿ, ಜೂ.18 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಾಲಿಕೆಯ ನೂತನ ಆಯುಕ್ತರಾಗಿ ವೈ.ಎಸ್.ಪಾಟೀಲ ಸೋಮವಾರ ಅಧಿಕಾರವನ್ನು ಸ್ವೀಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಮಹಾನಗರದ ಮೂಲಭೂತ ಸೌಕರ್ಯ ಒದಗಿಸಲು ಮತ್ತು ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿದರು. ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದು ಅದನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಹೇಳಿದರು. ಅವಳಿ ನಗರದ ಅಭಿವೃದ್ದಿಗೆ 2ನೇ ಹಂತದಲ್ಲಿ ನೀಡಿದ್ದ 3 ಕೋಟಿ ರೂ.ಗಳ ವಿಶೇಷ ಅನುದಾನದ ಕಾಮಗಾರಿಗಳನ್ನು ತೀವೃವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವದು. [...]

Leave a comment Continue Reading →

ನಿಯಮಗಳನ್ನು ಪಾಲಿಸಲು ಮುತ್ತಣ್ಣವರ ಸೂಚನೆ

ಹುಬ್ಬಳ್ಳಿ, : ಹುಬ್ಬಳ್ಳಿ-ಧಾರವಾಡ ಮಹಾನಗರ ಉದ್ದಿಮೆ, ವ್ಯಾಪಾರ, ಆಸ್ಪತ್ರೆ, ಫುಡ್ಸ್ ಫ್ಯಾಕ್ಟರಿಗಳು, ಪೆಟ್ರೌಲ್ ಬಂಕ್ ಇನ್ನಿತರ ಎಲ್ಲ ಮಾಲೀಕರಿಗೆ ಕೆ.ಎಂ.ಸಿ ಕಲಂ 343 ಮತ್ತು 353(ಆ್ಯಕ್ಟ 1976) ಪ್ರಕಾರ ನಿಯಮಗಳನ್ನು ಪಾಲಿಸುವಂತೆ ಆರೋಗ್ಯ, ಶಿಕ್ಷಣ ಹಾಗೂ ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಲೈಸೆನ್ಸ್ದಾರರು ತನ್ನ ವ್ಯವಹಾರ ಮಾಡುವ ಜಾಗೆಯಲ್ಲಿ ಎಲ್ಲರಿಗೂ ಕಾಣುವಂತೆ ಲೈಸೆನ್ಸ್ನ್ನು ಪ್ರದರ್ಶಿಸಬೇಕು, ಲೈಸೆನ್ಸ್ ಪ್ರತಿ ವರ್ಷ ಮಾರ್ಚ 31ಕ್ಕೆ ಮುಗಿಯುವುದರಿಂದ ಮುಂದಿನ ವರ್ಷದ ಬಗ್ಗೆ [...]

Leave a comment Continue Reading →

ತೆರಿಗೆಯಲ್ಲಿ 20% ಏರಿಕೆ

ಹುಬ್ಬಳ್ಳಿ, ಜ.31 : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಆಸ್ತಿ ತೆರಿಗೆಯಲ್ಲಿ ಶೇ20 ರಷ್ಟು ತೆರಿಗೆಯನ್ನು ಹೆಚ್ಚಿಸುವ ಮೂಲಕ ಸರ್ಕಾರದ ಆದೇಶದಂತೆ ಮೂರು ವರ್ಷಕೊಮ್ಮೆ ಪರಿಷ್ಕರಣೆಗೊಳ್ಳಬೇಕಿದ್ದ ಆಸ್ತಿಕರ ಎರಡು ವರ್ಷದಲ್ಲಿಯೇ ಪರಿಷ್ಕರಣೆಗೊಳಿಸಿದಂತಾಯಿತು. ಈ ಹಿಂದೆ 2009 ರಲ್ಲಿ ಆಸ್ತಿಕರ ಪರಿಷ್ಕರಣೆಗೊಂಡಿದ್ದು, ಎರಡು ವರ್ಷದ ಅವಧಿಯಲ್ಲಯೇ ಪರಿಷ್ಕರಣೆಗೊಳಿಸಿದಂತಾಯಿತು. ವಾಸದ ಕಟ್ಟಡಗಳಿಗೆ ಶೇ.20 ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಶೇ.25, ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ.25, ಮತ್ತು ಎಲ್ಲ ಸ್ವರೂಪದ ಖೂಲ್ಲಾ ಜಾಗೆಗಳಿಗೆ ಶೇ.25 ರಷ್ಟು ತರೆಗೆಯನ್ನು [...]

Leave a comment Continue Reading →