ಸಂಪುಟದ ಸಭೆಯಿಂದ ರೆಡ್ಡಿ ಶ್ರೀರಾಮಲು ನಿರ್ಗಮನ
ಬೆಂಗಳೂರು,11- ಬಿಕ್ಕಟ್ಟು ಶಮನದ ನಂತರ ಸುಮಾರು ಅರ್ಧ ತಿಂಗಳ ಮೇಲೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಭಿನ್ನಮತೀಯ ಸಚಿವರಾದ ಜನಾರ್ಧನ ರೆಡ್ಡಿ, ಶ್ರೀ ರಾಮಲು, ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು ಸಂಪುಟದ ಸಭೆಯಿಂದ ಅರ್ಧದಲ್ಲಿಯೇ ಉಭಯ ಸಚಿವರು ಹೊರ ನಡೆದಿರುವುದರಿಂದ ಬಿಕ್ಕಟ್ಟು ಪೂರ್ಣ ಪ್ರಮಾಣದಲ್ಲಿ ಶಮನ ಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಮಧ್ಯಾಹ್ನ 3-15 ಕ್ಕೆ ಸಂಪುಟದ ಸಭೆ ಆರಂಭವಾದ ನಂತರ ಭಿನ್ನಮತೀಯ ಸಚಿವರು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪೆರುಮಾಳು [...]



Recent Comments